Chief Editor
Manohar. R (Manu)
Photo Journalist
chitrataramanu@gmail.com
+91 9845549026
ಒಂದ್ ಚಾನ್ಸ್‌ಕೊಡಿ ಮಾತಿನ ಭಾಗ ಮುಕ್ತಾಯ
Posted date: 02 Wed, Oct 2013 – 08:44:25 AM

ಮೌಲ್ಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಆರ್.ಎಂ. ಸುನೀಲ್ ಕುಮಾರ್ ನಿರ್ಮಾಣದ ಸತ್ಯಮಿತ್ರ ನಿರ್ದೇಶನದ ಒಂದ್ ಚಾನ್ಸ್ ಕೊಡಿ ಚಿತ್ರಕ್ಕೆ  ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡಿನ ಚಿತ್ರೀಕರಣಕ್ಕೆ  ತಯಾರಿ ನಡೆಸುತ್ತಿದೆ. ಈ ಚಿತ್ರದ ಛಾಯಾಗ್ರಹಣ - ಮ್ಯಾಥ್ಯೂರಾಜನ್, ಸಂಗೀತ - ಮೈಸೂರು ಮೋಹನ್, ನೃತ್ಯ - ನಾಗೇಶ್, ಸಾಹಸ - ಸುಪ್ರೀಂ ಸುಬ್ಬು,  ಸಂಭಾಷಣೆ - ಬಿ.ಎಂ. ಮಧು, ಕಲೆ-ರೇವಣ್ಣ, ಸಹನಿರ್ದೇಶನ - ಪಿ.ಆರ್. ಲಕ್ಷ್ಮೀಪತಿ, ಸಾಲೋಮನ್ ಜಾರ್ಜ್, ನಿರ್ಮಾಣ ಮೇಲ್ವಿಚಾರಣೆ - ಗಂಗು, ಎಂಸಿ ಹೇಮಂತಗೌಡ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರವಿಶಂಕರ್ ಗೌಡ, ಪಟ್ರೆ ಅಜಿತ್, ಡಾ|| ನಂದಿನಿ, ಶೃತಿ,  ಲಿಂಟೋ, ಬಿ.ಸಿ. ಪಾಟೀಲ್, ಶಂಕರ್ ರಾವ್, ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಮೂಗು ಸುರೇಶ,  ಬ್ಯಾಂಕ್ ಜನಾಧನ್, ಬಿರಾದ್, ಹೊನ್ನವಳ್ಳಿ ಕೃಷ್ಣ, ಎಂ.ಎಸ್. ಉಮೇಶ್, ಮೋಹನ್ ಜುನೇಜ, ಮನ್ ದೀಪ್ ರಾಯ್, ತಬಲಾ ನಾಣಿ, ತೇಜ್ ವಿನಯ್  ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಒಂದ್ ಚಾನ್ಸ್‌ಕೊಡಿ ಮಾತಿನ ಭಾಗ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.